Posts

ರಾಮಾಯಣ- ಒಂದು ವೈಜ್ಞಾನಿಕ ಅವಲೋಕನ..

ಕಲ್ಪನೆ ಎಂದು ತಿಳಿದಿದ್ದ ಹಲವಾರು ವಿಷಯಗಳು ಇಂದು ವೈಜ್ಞಾನಿಕವಾಗಿ ಸಾಧ್ಯವೆಂದು ಧೃಡಪಡಿಸಲಾಗಿದೆ. ಉದಾಹರಣೆಗೆ mobile, TV, gprs, fighter jets, test tube baby, plastic surgery etc. ಇವೆಲ್ಲವೂ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಉಕ್ತವಾಗಿರುವ ವಿಷಯಗಳೇ. ಇವುಗಳ ಕಲ್ಪನೆ ಭಾರತೀಯರಿಗೆ ಹೊಸತೇನಲ್ಲ. 50-70 ವರ್ಷಗಳ ಹಿಂದೆ ಹೋದರೆ ಇವೆಲ್ಲವೂ ಕೇವಲ ಕಥೆಗಳಾಗಿದ್ದವೇ ಹೊರತು ನಿಜವಾಗಿರಲಿಲ್ಲ. ಆಗಿನ ಕಾಲದ ಬುದ್ಧಿಜೀವಿಗಳು ಇವುಗಳನ್ನು ಬಾಲಿಷ ಕಥೆಗಳೆಂದು ತೆಗಳುತ್ತಿದ್ದರು. ಆದರೆ ಇಂದು? ಇಂದು ಕೂಡಾ ಕೆಲವಾರು ಸನ್ನಿವೇಶಗಳನ್ನು ಕಟ ್ಟು ಕಥೆಗಳೆಂದು ತೆಗಳುವವರು ಅನೇಕರಿದ್ದಾರೆ. ಆದರೆ ಅಂತಹುಗಳನ್ನು ಸಾಧ್ಯವಾಗಿಸುವ ಬಗೆ ಹೇಗೆ ಎಂದು ಯೋಚಿಸುವವರು ಬಹಳ ಕಡಿಮೆ. ಪ್ರಯತ್ನ ಪಡುವವರಿಗಾಗಿ ಈ ಕೆಳಗಿನ ಉದಾಹರಣೆ ; ಹನುಮಂತ ಲಂಕೆಗೆ ಹಾರುವಾಗ ಸಾಗರ ಮಧ್ಯದಲ್ಲಿ ಲಂಕೆಗೆ ಕಾವಲಾಗಿರವ ಒಬ್ಬ ರಾಕ್ಷಸಿಯ ಪ್ರಸಂಗ ಬರುತ್ತದೆ. ಅವಳನ್ನು ದಾಟಿ ಯಾರೂ ಲಂಕೆಗೆ ಪ್ರವೇಶ ಮಾಡಲು ಸಾಧ್ಯವಿರಲಿಲ್ಲ. ಜಲಮಾರ್ಗದಲ್ಲೆ ಬರಲಿ, ವಾಯುಮಾರ್ಗದಲ್ಲೇ ಬರಲಿ, ಅವಳು ಎಲ್ಲವನ್ನೂ ನುಂಗಿಹಾಕುತ್ತಿದ್ದಳು. ಹನುಮಂತ ಲಂಕೆಗೆ ಹಾರಿಹೋಗುವಾಗ ಅವಳು ಹನುಮನನ್ನೂ ಅಡ್ಡಗಟ್ಟುತ್ತಾಳೆ. ಅವನ ಜೊತೆಗೆ ಯುದ್ಧ ನಡೆಯುತ್ತದೆ. ನಂತರ ಅವಳು ಅವನನ್ನೂ ನುಂಗುತ್ತಾಳೆ. ನಂತರ ಹನುಮ ಅವಳನ್ನೇ ಸೀಳಿಕೊಂಡು ಹೊರಬರುತ್ತಾನೆ. ಹೀಗೆ ಅವಳ ಅ...

Kathopanishad Chapter-02 Canto-03 Shloka-01

ಅಧ್ಯಾಯ-೨ ವಲ್ಲೀ-೩ ಊರ್ಧ್ವಮೂಲೋಽವಾಕ್ಶಾಖ ಏಷೋಽಶ್ವತ್ಥಃ ಸನಾತನಃ । ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ । ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ । ಏತದ್ವೈ ತತ್ ॥೧॥ ನಾವು ಭಗವಂತನನ್ನು ತಿಳಿದುಕೊಳ್ಳಬೇಕಾದರೆ ಮೊದಲು ಅವನು ಸೃಷ್ಟಿ ಮಾಡಿದ ಈ ವಿಶ್ವವನ್ನು ತಿಳಿದುಕೊಳ್ಳಬೇಕು. ಒಮ್ಮೆ ಈ ಸೃಷ್ಟಿ ತಿಳಿದರೆ ಆ ಸೃಷ್ಟಿಯ ಹಿಂದಿರುವ ಸೃಷ್ಟಿಕರ್ತ ತನ್ನಿಂದ ತಾನೇ ತಿಳಿಯುತ್ತಾನೆ. ಇಲ್ಲಿ ಯಮ ಭಗವಂತ ನಿರ್ಮಿಸಿದ ಈ ಸೃಷ್ಟಿಯನ್ನು ಒಂದು ಮರದ ರೂಪದಲ್ಲಿ ವಿವರಿಸಿದ್ದಾನೆ. ಇಲ್ಲಿ ಬಂದಿರುವ ವಿವರಣೆಯನ್ನೇ ಕೃಷ್ಣ ಗೀತೆಯ ಹದಿನೈದನೇ ಅಧ್ಯಾಯದಲ್ಲಿ ವಿವರಿಸಿ ಹೇಳಿರುವುದನ್ನು ಕಾಣುತ್ತೇವೆ. ಇಲ್ಲಿ ಯಮ ಹೇಳುತ್ತಾನೆ: ಈ ಪ್ರಪಂಚ ಒಂದು ಅಶ್ವತ್ಥ ವೃಕ್ಷದಂತೆ ಎಂದು. ‘ಅಶ್ವತ್ಥ’ ಎನ್ನುವ ಪದ ಈ ಪ್ರಪಂಚದ ವಿಶಿಷ್ಠವಾದ ಸ್ವಭಾವವನ್ನು ಅನೇಕ ರೀತಿಯಲ್ಲಿ ಎತ್ತಿ ಹೇಳುತ್ತದೆ. (೧) ‘ಅಶ್ವತ್ಥ’ ಎನ್ನುವುದರ ಸ್ಥೂಲ ಅರ್ಥ ಅರಳಿ ಮರ. ಇದನ್ನು ಪಿಪ್ಪಲ ಎಂದೂ ಕರೆಯುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ, ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲದಲಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗ...

ಗೋದಾಸ್ತುತಿಃ (ಸಂಗ್ರಹ) - 25

ಗೋದೇ ಗುಣೈರಪನಯನ್ ಪ್ರಣತಾಪರಾಧಾನ್ ಭ್ರೂಕ್ಷೇಪ ಏವ ತವ ಭೋಗರಸಾನುಕೂಲಃ | ಕರ್ಮಾನುಬನ್ಧಿ ಫಲದಾನರಶಸ್ಯ ಭರ್ತುಃ ಸ್ವಾತಂತ್ರ್ಯದುರ್ವ್ಯಸನಮರ್ಮಭಿದಾ ನಿದಾನಮ್ ||25|| ಗೋದೇ = ಎಲೈ! ಗೋದಾದೇವಿಯೇ, ಪ್ರಣತಾಪರಾಧಾನ್ = ನಿನ್ನಲ್ಲಿ ಶರಣುಹೋದ ಚೇತನರ ಅಪರಾಧವನ್ನು, ಗುಣೈಃ = (ನಿನ್ನ) ದಯಾ, ಕ್ಷಮಾ ವಾತ್ಸಲ್ಯಾದಿ ಗುಣಗಳಿಂದ, ಅಪನಯನ್ = ಹೋಗಲಾಡಿಸುವ, ಭೋಗರಸಾನುಕೂಲಃ = ನಿನ್ನ ಪತಿಯು ಪ್ರೇಮ ಭೋಗರಸವನ್ನು ಅನುಭವಿಸಲು ಅನುಕೂಲವಾದ, ತವ = ನಿನ್ನ, ಭ್ರೂಕ್ಷೇಪಃ ಏವ = ಹುಬ್ಬು ಕುಣಿಸುವಿಕೆ ಯಾದರೋ, ಕರ್ಮಾನುಬಂಧಿ = ಕರ್ಮಗಳಿಗನುಗುಣವಾಗಿ, ಫಲದಾನರತಸ್ಯ = ಫಲವನ್ನು ಕೊಡುವುದರಲ್ಲಿಯೇ ನಿರತನಾದ, ಭರ್ತುಃ = ನಿನ್ನ ಪತಿಯ, ಸ್ವಾತಂತ್ರ್ಯ = ಸ್ವಾತಂತ್ರ್ಯದಿಂದ ದುರ್ವ್ಯಸನ = ಉಂಟಾಗುವ ದುಃಖದ, ಮರ್ಮಭಿದಾ = ಮರ್ಮಸ್ಥಾನವನ್ನೇ ಭೇಧಿಸುವ, ನಿದಾನಮ್ = ಆದಿ ಕಾರಣವಾದುದಾಗಿರುತ್ತದೆ. ||25||     ಎಲೈ! ಗೋದಾದೇವಿಯೇ!, ನಿನ್ನಲ್ಲಿ ಶರಣುಹೋದ ಚೇತನರ ಅಪವಾದವನ್ನು, ನಿನ್ನ ಕ್ಷಮಾ, ದಯಾ, ವಾತ್ಸಲ್ಯಾದಿ ಗುಣಗಳಿಂದ ಹೋಗಲಾಡಿಸುವ, ನಿನ್ನ ಪತಿಯು ತನ್ನ ಪ್ರೇಮಭೋಗದ ರಸವನ್ನು ಅನುಭವಿಸಲು ಅನುಕೂಲವಾದ, ನಿನ್ನ ಹುಬ್ಬು ಕುಣಿಸುವಿಕೆಯಾದರೋ, ಕರ್ಮಗಳಿಗನುಗುಣವಾಗಿ ಫಲವನ್ನು ಕೊಡುವುದರಲ್ಲಿಯೇ ನಿರತನಾದ ನಿನ್ನ ಪತಿಯ ಸ್ವಾತಂತ್ರ್ಯದಿಂದ ಉಂಟಾಗುವ ದುಃಖದ ಮರ್ಮಸ್ಥಾನವನ್ನೇ ಭೇದಿಸುವ ಆದಿಕಾರಣವಾಗಿರುತ್ತದೆ ಅಂದರೆ ಕೇವಲ ನಿನ್ನ ಹುಬ್ಬುಕ...

ಸ್ಕಂದಪುರಾಣ ಅಧ್ಯಾಯ 19

ಸನತ್ಕುಮಾರ ಉವಾಚ | ಏವಂ ತವ ಪಿತಾ ವ್ಯಾಸ ರಕ್ಷಃಸತ್ತ್ರಂ ಸಮಾಹರತ್ | ಸಮಾಪಯಿತ್ವಾ ಚ ಪುನಸ್ತಪಸ್ತೇಪೇ ಚ ಭಾಸ್ವರಮ್ || ತಮಾಗತ್ಯ ವಸಿಷ್ಠಸ್ತು ತಪಸಾ ಭಾಸ್ಕರದ್ಯುತಿಮ್ | ಉವಾಚ ಪ್ರೀತಿಸಂಪನ್ನಮಿದಮರ್ಥವದವ್ಯಯಃ || ವಸಿಷ್ಠ ಉವಾಚ | ಪಿತರಃ ಪುತ್ರಕಾಮಾ ವೈ ತಪಃ ಕೃತ್ವಾತಿದುಶ್ಚರಮ್ | ಪುತ್ರಮುತ್ಪಾದಯಂತಿ ಸ್ಮ ತಪೋಜ್ಞಾನಸಮನ್ವಿತಮ್ || ಅಯಂ ನಃ ಸಂತತಿಂ ಚೈವ ಜ್ಞಾನವಾಂಸ್ತಪಸಾನ್ವಿತಃ | ಕರಿಷ್ಯತಿ ಗತಿಂ ಚೈವ ಇತಿ ವೇದವಿದೋ ವಿದುಃ || ಸ ತ್ವಂ ತಪೋನ್ವಿತಶ್ಚೈವ ಜ್ಞಾನವಾನ್ಯಶಸಾನ್ವಿತಃ | ಪುತ್ರಃ ಪುತ್ರವತಾಂ ಶ್ರೇಷ್ಠೋ ವಿಹೀನಃ ಪ್ರಜಯಾ ವಿಭೋ || ತಸ್ಮಾತ್ಪಿತ್ | ರ್ಣಾಮಾನೃಣ್ಯಂ ಗಚ್ಛ ವ್ರತವತಾಂ ವರ | ಸುತಮುತ್ಪಾದಯ ಕ್ಷಿಪ್ರಮಧಿಕಂ ಸಮಮೇವ ವಾ || ಸನತ್ಕುಮಾರ ಉವಾಚ |  ಸ ಏವಮುಕ್ತಸ್ತೇಜಸ್ವೀ ವಸಿಷ್ಠೇನಾಮಿತಾತ್ಮನಾ | ಮೈನಾಕಂ ಪರ್ವತಂ ಪ್ರಾಪ್ಯ ತಪಸ್ತೇಪೇ ಸುದುಶ್ಚರಮ್ || ತಸ್ಯ ಕಾಲೇನ ಮಹತಾ ತಪಸಾ ಭಾವಿತಸ್ಯ ತು | ಉಮಾಪತಿರ್ವರಂ ಪ್ರಾದಾತ್ಸ ಚ ವವ್ರೇ ಸುತಂ ಶುಭಮ್ || ಸ ಲಬ್ಧವರ ಆಗಮ್ಯ ಯಯಾಚೇ ಪುತ್ರಕಾರಣಾತ್ | ಕ್ಷೇತ್ರಂ ಸುಪರಿಶುದ್ಧಂ ಚ ಸ್ವಪುತ್ರೋ ಯತ್ರ ಸಂಭವೇತ್ || ಸಂಭ್ರಮಂದಾಶರಾಜಸ್ಯ ದುಹಿತೃತ್ವಮುಪಾಗತಾಮ್ | ಪಿತೃಕನ್ಯಾಂ ತತಃ ಕಾಲೀಮಪಶ್ಯದ್ದಿವ್ಯರೂಪಿಣೀಮ್ || ಮತ್ಸೀಗರ್ಭಸಮುತ್ಪನ್ನಾಂ ವಸೋರ್ಬೀಜಾಶನಾತ್ಪುರಾ | ಅದ್ರಿಕಾಮಪ್ಸರಃಶ್ರೇಷ್ಠಾಂ ಬ್ರಹ್ಮತೇಜೋಮಯೀಂ ಶುಭಾಮ್ || ತಸ್ಯಾಂ ಸ ಜನಯಾಮಾಸ ವರಂ ದತ್ತ್ವಾ ಮ...

'ಓಂ ಗಂ ಗಣಪತಯೇ ನಮಃ'

ಓಂ|| ಗಣಾದಿಂ ಪೂರ್ವಮುಚ್ಚಾರ್ಯ ವರ್ಣಾದಿಂ ತದನಂತರಮ್ |     ಅನುಸ್ವಾರಃ ಪರತರಃ | ಅರ್ಧೇಂದುಲಸಿತಮ್ | ತಾರೇಣ     ರುದ್ಧಮ್ | ಏತತ್ತವ ಮನುಸ್ವರೂಪಮ್ | ಗಕಾರಃ ಪೂರ್ವ     ರೂಪಮ್ | ಅಕಾರೋ ಮಧ್ಯಮರೂಪಮ್ | ಅನುಸ್ವಾರಶ್ಚಾಂತ್ಯ     ರೂಪಮ್ | ಬಿಂದುರುತ್ತರರೂಪಮ್ | ನಾದಃ ಸಂಧಾನಮ್ |     ಸಂಹಿತಾ ಸಂಧಿಃ | ಸೈಷಾ ಗಣೇಶವಿದ್ಯಾ | ಗಣಕಋಷಿಃ |     ನಿಚೃದ್ ಗಾಯತ್ರೀ ಛಂದಃ | ಶ್ರೀ ಮಹಾಗಣಪತಿರ್ದೇವತಾ |     ಓಂ ಗಂ ಗಣಪತಯೇ ನಮಃ ||                     - ಗಣಪತ್ಯುಪನಿತ್ತು-7     ಭಾವಾರ್ಥ : ಗ್ ಎಂಬ ಅಕ್ಷರವನ್ನು ಮೊದಲು, ಅನಂತರ ಆಕಾರ, ಆಮೇಲೆ ಅಧೇಂದುಲಸಿತವಾದ ಅನುಸ್ವಾರ- ಹೀಗೆ ಧ್ವನಿಯಿಂದ ನೆಲೆಗೊಂಡ 'ಗಂ' ಎಂಬುದು ನಿನ್ನ ಸ್ವರೂಪವು, ಇದರಲ್ಲಿ ಗ್ ಎಂಬಿದು ಪೂರ್ವರೂಪವು. ಅ ಎಂಬಿದು ಮಧ್ಯಮರೂಪವು. ಮ್ ಎಂಬೀ ಅನುಸ್ವಾರವು ಕೊನೆಯದು. ಬಿಂದುವು ಉತ್ತರರೂಪವು. ನಾದವೇ ಸಂಧಾನವು. ಗಕಾರಾದಿಗಳ ಕೊಡುವಿಕೆಯೇ ಸಂಧಿ. ಇದೇ ಗಣೇಶವಿದ್ಯೆಯು. ಗಣಕನೆಂಬವನೇ ಇದರ ಋಇಯು. ಛಂದಸ್ಸು ನಿಚೃದ್ಗಾಯತ್ರೀ- ಎಂಬಿದು. ಮಹಾಗಣಪತಿಯೇ ದೇವತೆಯು. 'ಓಂ ಗಂ ಗಣಪತಯೇ ನಮಃ' ಎಂಬಿದು ಮೂಲಮಂತ್ರವು.  ...

ಗೋದಾಸ್ತುತಿಃ (ಸಂಗ್ರಹ) - 24

ಆರ್ದ್ರಾಪರಾಧಿನಿ ಜನೇಪ್ಯಭಿರಕ್ಷಣಾರ್ಥಂ ರಂಗೇಶ್ವರಸ್ಯ ರಮಯಾ ವಿನಿವೇದ್ಯಮಾನೇ | ಪಾರ್ಶ್ವೇಪರಕ್ರ ಭವತೀ ಯದಿ ತತ್ರ ನಾಸೀತ್ ಪ್ರಾಯೇಣ ದೇವಿ ವದನಂ ಪರಿವರ್ತಿತಂ ಸ್ಯಾತ್ ||24|| ದೇವಿ = ಎಲೈ! ಗೋದಾದೇವಿಯೇ, ಆರ್ದ್ರಾಪರಾಧಿನಿ = ಆಗತಾನೆ ಅಪರಾಧವೆನ್ನೆಸಗಿರುವ, ಜನೇಪಿ = ಚೇತನರ ವಿಷಯದಲ್ಲಿಯೂ, ಅಭಿರಕ್ಷಣಾರ್ಥಂ = ತಾನಾಗಿ ಎದುರುಗೊಂಡು ರಕ್ಷಿಸುವ ಸಲುವಾಗಿ, ರಮಯಾ = ಮಹಾಲಕ್ಷ್ಮಿಯಿಂದ, ರಂಗೇಶ್ವರಸ್ಯ = ರಂಗನಾಥನ ಸನ್ನಿಧಾನದಲ್ಲಿ, ವಿನಿವೇದ್ಯಮಾನೇ = ವಿಜ್ಞಾಪಿಸಲ್ಪಡುತ್ತಿರಲು, ತತ್ರ = ಅಲ್ಲಿ, ಪರತ್ರ = ಬೇರೊಂದು, ಪಾರ್ಶ್ವೇ = ಪಕ್ಕದಲ್ಲಿ, ಯದಿ = ಒಂದು ವೇಳೆ, ಭವತೀ = ನೀನಾದರೊ, ನ ಅಸೀತ್ = ಇಲ್ಲದಿದ್ದರೆ, ಪ್ರಾಯೇಣ = ಬಹುಶಃ, ವದನಂ = ಆ ರಂಗನಾಥನ ಮುಖವಾದರೋ, ಪರಿವರ್ತಿತಂ = ಬೇರೊಂದು ದಿಕ್ಕಿಗೆ ತಿರುಗಿ ಕೊಂಡುದುದಾಗಿ, ಸ್ಯಾತ್ = ಆಗುತ್ತಿದ್ದಿತು     ಎಲೈ! ಗೋದಾದೇವಿಯೇ, ಆಗ ತಾನೇ ಅಪರಾಧವನ್ನೆಸಗುತ್ತಿರುವ ಚೇತನರಲ್ಲಿಯೂ, ಅವರು ಕೇಳದಿದ್ದರೂ, ತಾನಾಗಿ ತನ್ನ ವಾತ್ಸಲ್ಯ, ದಯಾ, ಕ್ಷಮಾದಿಗುಣಗಳಿಂದ ಅವರನ್ನು ರಕ್ಷಿಸುವ ಸಲುವಾಗಿ, ಆ ಚೇತನರು ಆಬುದ್ಧಿ ಕೃತವಾಗಿ, ಆಕಸ್ಮಿಕವಾಗಿ ಮಾಡಿದ ಯಾದೃಚ್ಛಿಕ, ಪ್ರಾಸಂಗಿಕ ಸುಕೃತಗಳನ್ನು ರಂಗನಾಥನಲ್ಲಿ ಮಹಾಲಕ್ಷ್ಮಿಯು ವಿಜ್ಞಾಪಿಸುತ್ತಿರಲು, ಕರ್ಮಾನುಗುಣವಾಗಿ ಚೇತನರಿಗೆ ಫಲವನ್ನು ಕೊಡುವ ದಂಡಧರನಾದ ಪರಮಾತ್ಮನು ಮಹಾಲಕ್ಷ್ಮಿಯ ಕಡೆಯಿಂದ ಮತ್ತೊಂದು ಕಡೆಗೆ ತಿರುಗೋ...

ಶ್ರೀ ಹನುಮತ್ಪಂಚರತ್ನಮ್ || [ಕನ್ನಡಭಾಷಾ ಭಾವಾರ್ಥ ಸಹಿತ ] [श्री हनुमत्-पञ्चरत्नं ]

Image
ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ | ಸೀತಾಪತಿದೂತಾದ್ಯಂ ವಾತಾತ್ಮಜ ಮದ್ಯ ಭಾವನೆಯೇ ಹೃದ್ಯಮ್ || ೧ ||  वीताखिल-विषयेच्छं जातानन्दाश्र पुलकमत्यच्छम् ।  सीतापति दूताद्यं वातात्मजमद्य भावये हृद्यम् ॥ १॥ ಭಾವಾನುವಾದ :-ವಿಷಯ ಸುಖಗಳ ಆಶೆಗಳೆಲ್ಲವನ್ನೂ ಬಿಟ್ಟು;ಸಂತೋಷದ ಕಣ್ಣೀರಿನಿಂದ ಪುಳಕಿತನಾದಂತಹಾ; ಅತ್ಯಂತ ಪರಿಶುಧ್ಧನಾಗಿರುವ; ಜಾನಕೀರಮಣನ ಆದಿ ಸೇವಕನಾದ; ಸುಂದರ ರೂಪಿನ ಆ ವಾಯುಪುತ್ರ ಆಂಜನೇಯನನ್ನು ನಾನಿಂದು ಹೃದಯಾಂತರಾಳದಿಂದ ಸ್ಮರಿಸುವೆನು. || ೧ || ತರುಣಾರುಣಮುಖಕಮಲಂ ಕರುಣಾರಸಪೂರಿತಾಪಾಂಗಂ | ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಂ || ೨ ||  तरुणारुण मुख-कमलं करुणा-रसपूर-पूरितापाङ्गम् ।  सन्जीवनमाशासे मञ्जुल-महिमानमञ्जना-भाग्यम् ॥ २॥ ಭಾವಾನುವಾದ :- ಉದಯಸೂರ್ಯನ ಹಾಗೆ ಕಾಂತಿಯುಕ್ತವಾದ ಮುಖವನ್ನು ಹೊಂದಿದವನಾದ;ದಯಾರಸದ ಹರಿವು ತುಂಬಿದ ಕಡೆಗಣ್ಣುಗಳಿರುವ ;ಜೀವದಾನ ಮಾಡುವ ಮನೋಜ್ಞ ಮನಸ್ಸಿನ; ;ಅಂಜನಾದೇವಿಯ ಪಾಲಿಗೆ ಭಾಗ್ಯಕಾರಕನಾದ ಆ ಹನುಮಂತನನ್ನು ನಾನು ಸ್ತುತಿಸುತ್ತ್ತೇನೆ. || ೨ || ಶಂಬರವೈರಿಶರಾತಿಗಮಂಬುಜದಲ ವಿಪುಲಲೋಚನಾದಾರಂ | ಕಂಬುಗಲಮನಿಲದಿಶಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ ||  शम्बरवैरि-शरातिगमम्बुजदल-विपुल-लोचनोदारम् ।  कम्बुगलमनिलदिष्टम् बिम्ब-ज्वलितोष्ठमेकमवलम्बे ॥ ३॥...