Posts

Showing posts from June, 2019

ನಾವು ಸಂಪಾದಿಸಬೇಕಾದ ಧನ

ನಾವು ಸಂಪಾದಿಸಬೇಕಾದ ಧನ (ಸರ್ವತಂತ್ರಸ್ವತಂತ್ರ ಶ್ರೀವೇದಾಂತದೇಶಿಕರ ಕೃತಿ) ಶಿಲಂ ಕಿಮನಲಂ ಭವೇದನಲಮೌದರಂ ಬಾಧಿತುಂ ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್ | ಆಯತ್ನಮಲಮಲ್ಪಕಂ ಪಥಿ ಪಟಚ್ಚರಂ ಕಚ್ಚರಂ ಭಜನ್ತಿ ವಿಬುಧಾ ಮುಧಾ ಅಹಹ ಕುಕ್ಷಿತಃ ಕುಕ್ಷಿತಃ ! ||1|| ಹೊಟ್ಟೆಯ ಹಸಿವೆಂಬ ಕಿಚ್ಚನ್ನು ಹೋಗಲಾಡಿಸುವದಕ್ಕೆ ಉಂಭ ವೃತ್ತಿಯೇ ಸಾಲದೆ? ಕೆರೆಯ ನೀರಿನ ಒಂದು ಬೊಗಸೆಯಾದರೆ ಬಾಯಾರಿಕೆಯನ್ನು ಇಂಗಿಸಿ ಕೊಂಡು ಪ್ರಾಣವನ್ನು ಧರಿಸಿರುವದಕ್ಕೆ ಆಗಲಾರದೆ? ಯಾವ ಆಯಾಸವು ಇಲ್ಲದೆ ದೊರಕುವ ದಾರಿಯಲ್ಲಿ ಬಿದ್ದಿರುವ ಅರಿವೆಯ ತುಂಡೇ ಮಾನವನ್ನು ಮುಚ್ಚಿಕೊಳ್ಳುವದಕ್ಕೆ ಸಾಲದೆ ಹೀಗಿದ್ದರೂ ಕುತ್ಸಿತನಾದವನನ್ನು ತಿಳಿದವರು ಕೂಡ ಸುಮ್ಮಸುಮ್ಮನೆ ಸೇವಿಸುತ್ತಾರಲ್ಲ! ಆಹಹ ! ಇದು ಹೊಟ್ಟೆಯ ಪಾಡಿಗಾಗಿ, ಹೊಟ್ಟೆಯ ಪಾಡಿಗಾಗಿ! ದುರೀಶ್ವರದ್ವಾರಬಹಿರ್ವಿತರ್ದಿಕಾ ದುರಾಸಿಕಾಯೈ ರಚಿತೋsಯಮಞ್ಜಲಿಃ | ಯದಞ್ಜನಾಭಂ ನಿರಪಾಯಮಸ್ತಿ ನೋ ಧನಞ್ಜಯಸ್ಯನ್ದನಭೂಷಣಂ ಧನಮ್ ||2|| ಕೆಟ್ಟ ಧಣಿಗಳ ಹೊರಜಗಲಿಯ ಮೇಲೆ ಕೂರುವ ಕೆಟ್ಟಕೆಲಸಕ್ಕೆ ಇಗೋ, ಕೈಮುಗಿದೆವು; ಏಕೆಂದರೆ ಧನಂಜಯನ (ಅರ್ಜುನನ) ರಥಕ್ಕೆ ಅಲಂಕರವಾಗಿ ಅಂಜನ ಪರ್ವತದಂತೆ ಹೊಳೆಯುವ ಶ್ರೀಕೃಷ್ಣನೆಂಬ ಅಪಾಯವಿಲ್ಲದ ಧನವು ನಮಗಿರುತ್ತದೆ. ಕಾಚಾಯ ನೀಚಂ ಕಮನೀಯವಾಚಾ ಮೋಚಾಫಲಸ್ವಾದುಮುಚಾ ನ ಯಾಚೇ | ದಯಾಕುಚೇಲೇ ಧನವತ್ಕು ಚೇಲೇ ಸ್ಥಿತೇsಕುಚೇಲೇ ಶ್ರಿತಮಾಕುಚೇಲೇ ||3|| ದಯಾನಿಧಿ

ಲಕ್ಷ್ಮೀವಾಕ್ಯ (ಲಕ್ಷ್ಮೀ ಹಾಡು)

ಗೃಹಿಣಿಯ ದಿನಚರಿಗೆ ದಾರಿದೀಪವಾಗುವಂತಹ ಅನೇಕ ಸಂಪ್ರದಾಯದ ಹಾಡುಗಳನ್ನು ಹೆಂಗಳೆಯರು ಹಾಡುವುದನ್ನು ಕಾಣುತ್ತೇವೆ. "ಲಕ್ಷ್ಮೀವಾಕ್ಯ" ಎಂಬ ಹಾಡಿನಲ್ಲಿ ಲಕ್ಷ್ಮೀದೇವಿ ತನ್ನ ಭಕ್ತನಿಗೆ ಅಷ್ಟೈಶ್ವರ್ಯವನ್ನಿತ್ತು, ತಾನು ಎಂತಹ ಮನೆಯಲ್ಲಿ ನೆಲೆಸುತ್ತೇನೆ ಎನ್ನುವುದನ್ನು ಅರುಹುತ್ತಾಳೆ. ಬಡಬ್ರಾಹ್ಮಣನೊಬ್ಬ ತನ್ನ ಪತ್ನಿಯೊಡನೆ ಆಚಾರವಂತನಾಗಿ ಬಾಳುತ್ತಿದ್ದ. ಒಂದು ದಿನ ಹಣ್ಣು ಹಂಪಲನ್ನು ತರಲು ಆತ ತೋಟಕ್ಕೆ ಹೋದ. ಲಕ್ಷ್ಮೀದೇವಿ ಆತನನ್ನು ಪರೀಕ್ಷಿಸುವ ಸಲುವಾಗಿ ಮುಪ್ಪಿನ ಮುತ್ತೈದೆಯಾಗಿ ಅವನೆದುರಿಗೆ ಕಾಣಿಸಿಕೊಳ್ಳುತ್ತಾಳೆ. ಬ್ರಾಹ್ಮಣ ಆಕೆಯ ಪಾದಗಳಿಗೆ ವಂದಿಸಿ, ನಿಮ್ಮ ಇರವೆಲ್ಲಿ ಎಂದು ಕೇಳಲು ಆಕೆ ತಾನು ದಿಕ್ಕಿಲ್ಲದವಳು ಎನ್ನುತ್ತಾಳೆ. "ಉತ್ತುಮರಾಗಿಹ ಮುತ್ತವ್ವರ್ ಕೇಳಿರಿ ವಿಪ್ರರು ನೀವು ಇರುವೆಲ್ಲಿ ಎಂದರೆ ವಿಪ್ರ ಕೇಳೆನಗೆ ಪಿತರಿಲ್ಲ | ಮತಿವಂತ ಕೇಳಯ್ಯ ಪತಿಸುತಾದಿಗಳಿಲ್ಲ ದ್ವಿಜಬೃಂದದಿಂದೊಪ್ಪಿಹ ತನಯರಿಲ್ಲ ಮತಿಯ ನೀ ನೋಡು ಮನದಲ್ಲಿ ||" ಮುದುಕಿಯ ಈ ಮಾತನ್ನು ಕೇಳಿ ಬ್ರಾಹ್ಮಣನ ಮನಸ್ಸು ಕರಗಿ ನೀರಾಗುತ್ತದೆ. ತಾನು ಕಿತ್ತಿದ್ದ ನೆಲ್ಲಿಕಾಯಿಯನ್ನು ಹೆಗಲಿಗೇರಿಸಿಕೊಂಡು ಮುದುಕಿಯನ್ನೂ ಕರೆದುಕೊಂಡು ಮನೆಕಡೆ ನಡೆಯುತ್ತಾನೆ. ತನಗೇ ತಿನ್ನಲು ಗತಿಯಲ್ಲದಿದ್ದರೂ ಹಿಂದು ಮುಂದು ಯೋಚಿಸದೆ ಗತಿವಿಹೀನಳಾದ ಮುದುಕಿಯನ್ನು ಮನೆಗೆ ಕರೆದೊಯ್ಯುವ ಬ್ರಾಹ್ಮಣನ ಹೃದಯ ವೈಶಾಲ್ಯಕ್

ಗಂಗಾಸ್ತುತೀ ಗಂಗಾದಶಹರಾಸ್ತೋತ್ರಮ್

ಶ್ರೀಗಣೇಶಾಯ ನಮಃ ॥ ಬ್ರಹ್ಮೋವಾಚ -- ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ । ನಮಸ್ತೇ ರುದ್ರರೂಪಿಣ್ಯೈ ಶಾಂಕರ್ಯೈ ತೇ ನಮೋ ನಮಃ ॥ 1॥ ನಮಸ್ತೇ ವಿಶ್ವರೂಪಿಣ್ಯೈ ಬ್ರಹ್ಮಾಮೂರ್ತ್ಯೈ ನಮೋ ನಮಃ । ಸರ್ವದೇವಸ್ವರೂಪಿಣ್ಯೈ ನಮೋ ಭೇಷಜಮೂರ್ತಯೇ ॥ 2॥ ಸರ್ವಸ್ಯ ಸರ್ವವ್ಯಾಧೀನಾಂ ಭಿಷಕ್ಷ್ರೇಷ್ಠ್ಯೈ ನಮೋಽಸ್ತು ತೇ । ಸ್ಥಾಣುಜಂಗಮಸಮ್ಭೂತವಿಷಹನ್ತ್ರ್ಯೈ ನಮೋ ನಮಃ ॥ 3॥ ಭೋಗೋಪಭೋಗದಾಯಿನ್ಯೈ ಭೋಗವತ್ಯೈ ನಮೋ ನಮಃ । ಮನ್ದಾಕಿನ್ಯೈ ನಮಸ್ತೇಽಸ್ತು ಸ್ವರ್ಗದಾಯೈ ನಮೋ ನಮಃ ॥ 4॥ ನಮಸ್ತ್ರೈಲೋಕ್ಯಭೂಷಾಯೈ ಜಗದ್ಧಾತ್ರ್ಯೈ ನಮೋ ನಮಃ । ನಮಸ್ತ್ರಿಶುಕ್ಲಸಂಸ್ಥಾಯೈ ತೇಜೋವತ್ಯೈ ನಮೋ ನಮಃ ॥ 5॥ ನನ್ದಾಯೈ ಲಿಂಗಧಾರಿಣ್ಯೈ ನಾರಾಯಣ್ಯೈ ನಮೋ ನಮಃ । ನಮಸ್ತೇ ವಿಶ್ವಮುಖ್ಯಾಯೈ ರೇವತ್ಯೈ ತೇ ನಮೋ ನಮಃ ॥ 6॥ ಬೃಹತ್ಯೈ ತೇ ನಮಸ್ತೇಽಸ್ತು ಲೋಕಧಾತ್ರ್ಯೈ ನಮೋ ನಮಃ । ನಮಸ್ತೇ ವಿಶ್ವಮಿತ್ರಾಯೈ ನನ್ದಿನ್ಯೈ ತೇ ನಮೋ ನಮಃ ॥ 7॥ ಪೃಥ್ವ್ಯೈ ಶಿವಾಮೃತಾಯೈ ಚ ಸುವೃಷಾಯೈ ನಮೋ ನಮಃ । ಶಾನ್ತಾಯೈ ಚ ವರಿಷ್ಠಾಯೈ ವರದಾಯೈ ನಮೋ ನಮಃ ॥ 8॥ ಉಸ್ರಾಯೈ ಸುಖದೋಗ್ಧ್ರ್ಯೈ ಚ ಸಂಜೀವಿನ್ಯೈ ನಮೋ ನಮಃ । ಬ್ರಹ್ಮಿಷ್ಠಾಯೈ ಬ್ರಹ್ಮದಾಯೈ ದುರಿತಘ್ನ್ಯೈ ನಮೋ ನಮಃ । ಪ್ರಣತಾರ್ತಿಪ್ರಭಂಜಿನ್ಯೈ ಜಗನ್ಮಾತ್ರೇ ನಮೋಽಸ್ತು ತೇ ॥ 9॥ ಸರ್ವಾಪತ್ಪ್ರತಿಪಕ್ಷಾಯೈ ಮಂಗಲಾಯೈ ನಮೋ ನಮಃ ॥ 10॥ ಶರಣಾಗತದೀನಾರ್ತಪರಿತ್ರಾಣಪರಾಯಣೇ । ಸರ್ವಸ್ಯಾರ್

ಲಲಿತಾ ತ್ರಿಶತೀ ಭಾಷ್ಯಂ

ವಂದೇ ವಿಘ್ನೇಶ್ವರಂ ದೇವಂ ಸರ್ವಸಿದ್ಧಿಪ್ರದಾಯಿನಮ್ | ವಾಮಾಂಕಾರೂಢವಾಮಾಕ್ಷೀಕರಪಲ್ಲವಪೂಜಿತಮ್ ||1|| ಶ್ರೀಮಚ್ಛಂಕರ ಭಗವತ್ಪೂಜ್ಯಪಾದರು ಸ್ವೋಪಾಸ್ಯಪರದೇವತೆಯಾದ ಶ್ರೀ ಲಲಿತಾಂಬಿಕೆಯ ನಾಮತ್ರಿಶತೀ ಭಾಷ್ಯದ ಆದಿಯಲ್ಲಿ ಉಪಕ್ರಮಿಸಿದ ಗ್ರಂಥರಚನೆಯು ನಿರ್ವಿಘ್ನವಾಗಿ ಕೊನೆಗಾಣುವುದಕ್ಕೋಸ್ಕ್ರ ಶಿಷ್ಟಸಂಪ್ರದಾಯವನ್ನು ಅನುಸರಿಸಿ ಮಂಗಲ ಪದ್ಯವನ್ನು ಪಠಿಸುತ್ತಾರೆ. ಭಕ್ತರಿಗೆ ಸಕಲ ಇಷ್ಟಸಿದ್ಧಿಯನ್ನು ಉಂಟುಮಾಡುವವನೂ, ವಾಮಭಾಗದ ಅಂಕದಲ್ಲಿ ಕುಳಿತಿರುವ ಸುಂದರಿಯಾದ ಸತಿಯ ಹಸ್ತವೆಂಬ ಕಮಲದಿಂದ ಸತ್ಕರಿಸಲ್ಪಟ್ಟವನೂ ಮತ್ತು ಸರ್ವ ಕಾರ್ಯಗಳಲ್ಲಿ ಉಂಟಾಗುವ ವಿಘ್ನಗಳನ್ನು ದೂರಮಾಡುವ ವಿಶಿಷ್ಟ ಫಲದಾನಶಕ್ತಿಯುಳ್ಳವನೂ ಆದ ಗಣೇಶದೇವನನ್ನು ನಮಸ್ಕರಿಸುತ್ತೇನೆ. ಪಾಶಾಂಕುಶೇಕ್ಷುಸುಮರಾಜಿತಪಂಚಶಾಖಾಂ ಪಾಟಲ್ಯಶಾಲಿಸುಷಮಾಂಚಿತಗಾತ್ರವಲ್ಲೀಮ್ | ಪ್ರಾಚೀನವಾಕ್ಸ್ತುತಪದಾಂ ಪರದೇವತಾಂ ತ್ವಾಂ ಪಂಚಾಯುಧಾರ್ಚಿತಪದಾಂ ಪ್ರಣಮಾಮಿ ದೇವೀಮ್ ||2|| ವಿಘ್ನೇಶ್ವರನನ್ನು ನಮಸ್ಕರಿಸಿದ ತರುವಾಯ ತಮ್ಮ ಉಪಾಸ್ಯಳಾದ ದೇವಿಯ ವಂದನಪರವಾಗಿ ದ್ವಿತೀಯ ಮಂಗಳಪದ್ಯವನ್ನು ಪಠಿಸಿರುವರು. ಪಾಶ, ಅಂಕುಶ, ಇಕ್ಷುದಂಡ, ಕಮಲಪುಷ್ಪಗಳಿಂದ ಅಲಂಕರಿಸಲ್ಪಟ್ಟ ಹಸ್ತಗಳುಳ್ಳ, ರಕ್ತವರ್ಣಮಯವಾದ ಕಾಂತಿಯಿಂದ ಶ್ಲಾಘ್ಯವಾಗಿರುವ ಲತೆಯಂತೆ ಕೋಮಲ ಮತ್ತು ಕೃಶವಾದ ದೇಹವುಳ್ಳ, ಅನಾದಿಯಾಗಿರುವ ವೇದವಾಕ್ಯಗಳಿಂದ ಸ್ತುತಿಸಲ್ಪಟ್ಟ ಚರಣಗಳುಳ್ಳ, ಕಾಮದೇವನಿಂದ ಪೂಜಿಸಲ್ಟ್ಟ ಪಾದಗ

ಉಡುಪೀಗೆ ಆ ಹೆಸರು ಬರಲು ಕಾರಣ ಚಂದ್ರೇಶ್ವರ

ತಪಸಾಸ್ತುತಿಭಿಶ್ಚಾಸ್ಯ ಪ್ರಸನ್ನಶ್ಚಂದ್ರಶೇಖರ | ಚಂದ್ರಾಯಾದಾತ್ ಕಲಾಪೂರ್ತಿಂ ಸ ಲಬ್ಧಾಥೋ ದಿವಂ ಯಯೌ || ತದಾಪ್ರಭೃತಿ ವಿಪ್ರೇಂದ್ರ ಚಂದ್ರಕ್ಷೇತ್ರಮಿದಂ ಜಗುಃ | ದಕ್ಷಪ್ರಜಾಪತಿಯ ಶಾಪದಿಂದ ಕಲಾರಹಿತನೂ, ಅಪರಿಶುದ್ಧನೂ ಆದ ಚಂದ್ರನು ಈ ಕ್ಷೇತ್ರದಲ್ಲಿ ಕಡೆಕೊಪ್ಪಲವೆಂದು ಪ್ರಸಿದ್ಧವಾದ ತೆಂಕಬೀದಿಯ ಕೊನೆಯಲ್ಲಿರುವ ಅರಣ್ಯದಲ್ಲಿ ತಪೋನಿರತನಾಗಿರು, ಶ್ರೀಮದನಂತೇಶ್ವರ ಪ್ರಾದುರ್ಭಾವದ ಮೊದಲೇ ಚಂದ್ರಮೌಳೀಶ್ವರ ನಾಮಕನಾದ ಶ್ರೀರುದ್ರದೇವನು ಚಂದ್ರನ ತಪಸ್ಸಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಕಾಂತಿಯನ್ನೂ ಶುದ್ಧಿಯನ್ನೂ ಕೊಟ್ಟು, ಶ್ರೀಮದನಂತೇಶ್ವರನ ಪ್ರಾದುರ್ಭಾವವನ್ನಿದಿರು ನೋಡುತ್ತಾ ಈ ಕ್ಷೇತ್ರಾಲಂಕಾರಭೂತನಾದನು. ಅಂದಿನಿಂದ ಚಂದ್ರನ ತಪಸ್ಥಾನವಾದ ಈ ಭಾರ್ಗವ ಕ್ಷೇತ್ರವು "ಉಡೂನ್ ಪಾತೀತಿ ಉಡುಪಃ, ಉಡುಪೋsಸ್ಮಿನ್ನಸ್ತೀತಿ ಉಡುಪೀ" ಉಡುಪನೆಂದರೆ ನಕ್ಷತ್ರಸ್ವಾಮಿಯಾದ ಚಂದ್ರನು ಅವನ ಕ್ಷೇತ್ರವು ಉಡುಪಿಯೆಂದು ಪ್ರಸಿದ್ಧವಾಯಿತು. ಇದಕ್ಕೆ ದೃಷ್ಟಾಂತವಾಗಿ ಆ ಚಂದ್ರೇಶ್ವರ ದೇವಾಲಯವು ಹಳ್ಳದಲ್ಲಿದ್ದು ಪೂರ್ವದ ಕೆರೆಯ ಆಕಾರವನ್ನು ಸೂಚಿಸುತ್ತದೆ.

ಶ್ರೀಹನುಮದ್ವಾಡವಾನಲಸ್ತೋತ್ರಮ್

ಶ್ರೀಗಣೇಶಾಯ ನಮಃ । ಓಂ ಅಸ್ಯ ಶ್ರೀಹನುಮದ್ವಾಡವಾನಲಸ್ತೋತ್ರಮನ್ತ್ರಸ್ಯ ಶ್ರೀರಾಮಚನ್ದ್ರ ಋಷಿಃ, ಶ್ರೀವಡವಾನಲಹನುಮಾನ್ ದೇವತಾ, ಮಮ ಸಮಸ್ತರೋಗಪ್ರಶಮನಾರ್ಥಂ, ಆಯುರಾರೋಗ್ಯೈಶ್ವರ್ಯಾಭಿವೃದ್ಧ್ಯರ್ಥಂ, ಸಮಸ್ತಪಾಪಕ್ಷಯಾರ್ಥಂ, ಸೀತಾರಾಮಚನ್ದ್ರಪ್ರೀತ್ಯರ್ಥಂ ಚ ಹನುಮದ್ವಾಡವಾನಲಸ್ತೋತ್ರಜಪಮಹಂ ಕರಿಷ್ಯೇ ॥ ಓಂ ಹ್ರಾಂ ಹ್ರೀಂ ಓಂ ನಮೋ ಭಗವತೇ ಶ್ರೀ ಮಹಾಹನುಮತೇ ಪ್ರಕಟಪರಾಕ್ರಮ ಸಕಲದಿಙ್ಮಂಡಲಯಶೋವಿತಾನಧವಲೀಕೃತಜಗತ್ತ್ರಿತಯ ವಜ್ರದೇಹ ರುದ್ರಾವತಾರ ಲಂಕಾಪುರೀದಹನ ಉಮಾಮಲಮನ್ತ್ರ ಉದಧಿಬನ್ಧನ ದಶಶಿರಃಕೃತಾನ್ತಕ ಸೀತಾಶ್ವಸನ ವಾಯುಪುತ್ರ ಅಂಜನೀಗರ್ಭಸಮ್ಭೂತ ಶ್ರೀರಾಮಲಕ್ಷ್ಮಣಾನನ್ದಕರ ಕಪಿಸೈನ್ಯಪ್ರಾಕಾರ ಸುಗ್ರೀವಸಾಹ್ಯ ರಣಪರ್ವತೋತ್ಪಾಟನ ಕುಮಾರಬ್ರಹ್ಮಚಾರಿನ್ ಗಭೀರನಾದ ಸರ್ವಪಾಪಗ್ರಹವಾರಣ ಸರ್ವಜ್ವರೋಚ್ಚಾಟನ ಡಾಕಿನೀವಿಧ್ವಂಸನ ಓಂ ಹ್ರಾಂ ಹ್ರೀಂ ಓಂ ನಮೋ ಭಗವತೇ ಮಹಾವೀರವೀರಾಯ ಸರ್ವದುಃಖನಿವಾರಣಾಯ ಗ್ರಹಮಂಡಲಸರ್ವಭೂತಮಂಡಲಸರ್ವಪಿಶಾಚಮಂಡಲೋಚ್ಚಾಟನ ಭೂತಜ್ವರಏಕಾಹಿಕಜ್ವರದ್ವ್ಯಾಹಿಕಜ್ವರತ್ರ್ಯಾಹಿಕಜ್ವರಚಾತುರ್ಥಿಕಜ್ವರ- ಸನ್ತಾಪಜ್ವರವಿಷಮಜ್ವರತಾಪಜ್ವರಮಾಹೇಶ್ವರವೈಷ್ಣವಜ್ವರಾನ್ ಛಿನ್ಧಿ ಛಿನ್ಧಿ ಯಕ್ಷಬ್ರಹ್ಮರಾಕ್ಷಸಭೂತಪ್ರೇತಪಿಶಾಚಾನ್ ಉಚ್ಚಾಟಯ ಉಚ್ಚಾಟಯ ಓಂ ಹ್ರಾಂ ಹ್ರೀಂ ಓಂ ನಮೋ ಭಗವತೇ ಶ್ರೀಮಹಾಹನುಮತೇ ಓಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಆಂ ಹಾಂ ಹಾಂ ಹಾಂ ಔಂ ಸೌಂ ಏಹಿ ಏಹಿ ಏಹಿ ಓಂಹಂ ಓಂಹಂ ಓಂಹಂ ಓಂಹ

ಶ್ರೀ ಘಟಿಕಾಚಲಹನುಮತ್ ಸ್ತೋತ್ರಂ

ಶಂಖಚಕ್ರಧರಂ ದೇವಂ ಘಟಿಕಾಚಲವಾಸಿನಂ ಯೋಗಾರೂಢಂ ಹ್ಯಾಂಜನೇಯಂ ವಾಯುಪುತ್ರಂ ನಮಾಮ್ಯಹಂ ||1|| ಭಕ್ತಾಭೀಷ್ಟಪ್ರದಾತಾರಂ ಚತುರ್ಬಾಹುವಿರಾಜಿತಂ ದಿವಾಕರದ್ಯುತಿನಿಭಂ ವಂದೇsಹಂ ಪವನಾತ್ಮಜಂ ||2|| ಕೌಪೀನಮೇಖಲಾಸೂತ್ರಂ ಸ್ವರ್ಣಕುಂಡಲಮಂಡಿತಂ ಲಂಘಿತಾಬ್ಧಿಂ ರಾಮದೂತಂ ನಮಾಮಿ ಸತತಂ ಹರಿಂ ||3|| ದೈತ್ಯಾನಾಂ ನಾಶನಾರ್ಥಾಯ ಮಹಾಕಾಯಧರಂ ವಿಭುಂ ಗದಾಧರಕರೋ ಯಸ್ತಂ ವಂದೇsಹಂ ಮಾರುತಾತ್ಮಜಂ ||4|| ನೃಸಿಂಹಾಭಿಮುಖೋ ಭೂತ್ವಾ ಪರ್ವತಾಗ್ರೇ ಚ ಸಂಸ್ಥಿತಂ ವಾಂಛಂತಂ ಬ್ರಹ್ಮಪದವೀಂ ನಮಾಮಿ ಕಪಿನಾಯಕಂ ||5|| ಬಾಲಾದಿತ್ಯವಪುಷ್ಕಂ ಚ ಸಾಗರೋತ್ತಾರಕಾರಕಂ ಸಮೀರವೇಗಂ ದೇವೇಶಂ ವಂದೇ ಹ್ಯಮಿತವಿಕ್ರಮಂ ||6|| ಪದ್ಮರಾಗಾರುಣಮಣೀಶೋಭಿತಂ ಕಾಮರೂಪಿಣಂ ಪಾರಿಜಾತತರುಸ್ಥಂ ಚ ವಂದೇsಹಂ ವನಚಾರಿಣಂ ||7|| ರಾಮದೂತ ನಮಸ್ತುಭ್ಯಂ ಪಾದಪದ್ಮಾರ್ಚನಂ ಸದಾ ದೇಹಿ ಮೇ ವಾಂಛಿತಫಲಂ ಪುತ್ರಪೌತ್ರಪ್ರವರ್ಧನಂ ||8|| ಇದಂ ಸ್ತೋತ್ರಂ ಪಠೇನ್ನಿತ್ಯಂ ಪ್ರಾತಃ ಕಾಲೇ ದ್ವಿಜೋತ್ತಮಃ ತಸ್ಯಾಭೀಷ್ಟಂ ದದಾತ್ಯಾಶು ರಾಮಭಕ್ತೋ ಮಹಾಬಲಃ ||9|| ||ಇತಿ ಶ್ರೀ ಘಟಿಕಾಚಲಹನುಮತ್ ಸ್ತೋತ್ರಂ ಸಂಪೂರ್ಣಂ||

ಶ್ರೀಕನ್ಯಕಾಪರಮೇಶ್ವರ್ಯಷ್ಟೋತ್ತರಶತನಾಮಾವಲಿಃ

॥ ಅಥ ಶ್ರೀಕನ್ಯಕಾಪರಮೇಶ್ವರೀ ಅಷ್ಟೋತ್ತರಶತನಾಮಾವಲಿಃ ॥ ಓಂ ಶ್ರೀಕಾರಬೀಜಮಧ್ಯಸ್ಥಾಯೈ ನಮಃ । ಓಂ ಶ್ರೀಕನ್ಯಕಾಪರಮೇಶ್ವರ್ಯೈ ನಮಃ । ಓಂ ಶುದ್ಧಸ್ಪಟಿಕವರ್ಣಾಭಾಯೈ ನಮಃ । ಓಂ ನಾನಾಲಂಕಾರಭೂಷಿತಾಯೈ ನಮಃ । ಓಂ ದೇವದೇವ್ಯೈ ನಮಃ । ಓಂ ಮಹಾದೇವ್ಯೈ ನಮಃ । ಓಂ ಕನಕಾಂಗಾಯೈ ನಮಃ । ಓಂ ಮಹೇಶ್ವರ್ಯೈ ನಮಃ । ಓಂ ಮುಕ್ತಾಲಂಕಾರಭೂಷಿತಾಯೈ ನಮಃ । ಓಂ ಚಿದ್ರೂಪಾಯೈ ನಮಃ । 10 ಓಂ ಕನಕಾಮ್ಬರಾಯೈ ನಮಃ । ಓಂ ರತ್ನಕಂಕಣಮಾಲ್ಯಾದಿಭೂಷಿತಾಯೈ ನಮಃ । ಓಂ ಹಸನ್ಮುಖಾಯೈ ನಮಃ । ಓಂ ಸುಗನ್ಧಮಧುರೋಪೇತತಾಮ್ಬೂಲವದನೋಜ್ಜ್ವಲಾಯೈ ನಮಃ । ಓಂ ಮಹಾಲಕ್ಷ್ಮ್ಯೈ ನಮಃ । ಓಂ ಮಹಾಮಾಯಿನೇ ನಮಃ । ಓಂ ಕಿಂಕಿಣೀಭಿರ್ವಿರಾಜಿತಾಯೈ ನಮಃ । ಓಂ ಗಜಲಕ್ಷ್ಮ್ಯೈ ನಮಃ । ಓಂ ಪದ್ಮಹಸ್ತಾಯೈ ನಮಃ । ಓಂ ಚತುರ್ಭುಜಸಮನ್ವಿತಾಯೈ ನಮಃ । 20 ಓಂ ಶುಕಹಸ್ತಾಯೈ ನಮಃ । ಓಂ ಶೋಭನಾಂಗ್ಯೈ ನಮಃ । ಓಂ ರತ್ನಪುಂಡ್ರಸುಶೋಭಿತಾಯೈ ನಮಃ । ಓಂ ಕಿರೀಟಹಾರಕೇಯೂರವನಮಾಲಾವಿರಾಜಿತಾಯೈ ನಮಃ । ಓಂ ವರದಾಭಯಹಸ್ತಾಯೈ ನಮಃ । ಓಂ ವರಲಕ್ಷ್ಮ್ಯೈ ನಮಃ । ಓಂ ಸುರೇಶ್ವರ್ಯೈ ನಮಃ । ಓಂ ಪದ್ಮಪತ್ರವಿಶಾಲಾಕ್ಷ್ಯೈ ನಮಃ । ಓಂ ಮಕುಟಶೋಭಿತಾಯೈ ನಮಃ । ಓಂ ವಜ್ರಕುಂಡಲಭೂಷಿತಾಯೈ ನಮಃ । 30 ಓಂ ಪೂಗಸ್ತನವಿರಾಜಿತಾಯೈ ನಮಃ । ಓಂ ಕಟಿಸೂತ್ರಸಮಾಯುಕ್ತಾಯೈ ನಮಃ । ಓಂ ಹಂಸವಾಹನಶೋಭಿತಾಯೈ ನಮಃ । ಓಂ ಪಕ್ಷಿಧ್ವಜಾಯೈ ನಮಃ । ಓಂ ಸ್ವರ್ಣಛತ್ರವಿರಾಜಿತಾಯೈ ನಮಃ । ಓಂ ದಿಗನ್ತರಾ

ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ

ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ । ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥ ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು. ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ । ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥ (ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು. ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ । ನ ಜಪ್ತ್ವಾ ಮಾ

ಶ್ರೀಲಕ್ಷ್ಮೀಹಯವದನ ರತ್ನಮಾಲಾ ಸ್ತೋತ್ರಂ

ಶ್ರೀಲಕ್ಷ್ಮೀಹಯವದನ ರತ್ನಮಾಲಾ ಸ್ತೋತ್ರಂ (ಶ್ರೀ ಲಕ್ಷ್ಮೀಹಯಗ್ರೀವ ದಿವ್ಯಪಾದುಕಾಸೇವಕ ಶ್ರೀಮದಭಿನವರಂಗನಾಥ ಬ್ರಹ್ಮತಂತ್ರಪರಕಾಲ ಮಹಾದೇಶಿಕ ಕೃತಿಷು) ವಾಗೀಶಾಖ್ಯಾ ಶ್ರುತಿಸ್ಮೃತ್ಯುದಿತಶುಭತನೋ- ರ್ವಾಸುದೇವಸ್ಯ ಮೂರ್ತಿಃ ಜ್ಞಾತಾ ಯದ್ವಾಗುಪಜ್ಞಂ ಭುವಿ ಮನುಜವರೈ- ರ್ವಾಜಿವಕ್ತ್ರಪ್ರಸಾದಾತ್ | ಪ್ರಖ್ಯಾತಾಶ್ಚರ್ಯಶಕ್ತಿಃ ಕವಿಕಥಕಹರಿಃ ಸರ್ವತಂತ್ರಸ್ವತಂತ್ರಃ ತ್ರಯ್ಯಂತಾಚಾರ್ಯನಾಮಾ ಮಮ ಹೃದಿ ಸತತಂ ದೇಶಿಕೇಂದ್ರಃ ಸ ಇಂಧಾಂ ||1|| ಸತ್ವಸ್ಥಂ ನಾಭಿಪದ್ಮೇ ವಿಧಿಮಥ ದಿತಿಜಂ ರಾಜಸಂ ತಾಮಸಂ ಚಾ- ಬ್ಬಿಂದ್ವೋರುತ್ಪಾದ್ಯ ತಾಭ್ಯಾಮಪಹೃತಮಖಿಲಂ ವೇದಮಾದಾಯ ಧಾತ್ರೇ | ದತ್ತ್ವಾ ದ್ರಾಕ್ತೌ ಚ ಹತ್ವಾ ವರಗಣಮದಿಶದ್ ವೇಧಸೇ ಸತ್ರ ಆದೌ ತಂತ್ರಂ ಚೋಪಾದಿಶದ್ಯಸ್ಸ ಮಮ ಹಯಶಿರಾ ಮಾನಸೇ ಸನ್ನಿಧತ್ತಾಂ ||2|| ಅಧ್ಯಾಸ್ತೇsಂಕಂ ಪರಾವಾಕ್ ವರಹಯಶಿರಸೋ ಭರ್ತುರಾಚಾರ್ಯಕೇ ಯಾ ವಾಂಛಾವಾನೈತರೇಯೋಪನಿಷದಿ ಚರಮಾತ್- ಪ್ರಾಕ್ತನೇ ಖಂಡ ಅದೌ | ಯಸ್ಯಾ ವೀಣಾಂ ಚ ದೈವೀಂ ಮನಸಿ ವಿನಿಧತ್- ಖ್ಯಾತಿಮೇತ್ಯಂತ್ಯಮಂತ್ರೇ ಸೇಶಾನಾ ಸರ್ವವಾಚೋ ಮಮ ಹೃದಯಗತಾ- ಚಾರು ಮಾಂ ವಾದಯೇದ್ವಾಕ್ ||3|| ಕೃಷ್ಣಂ ವಿಪ್ರಾ ಯಮೇಕಂ ವಿದುರಪಿ ಬಹುಧಾ ವೇದಯೋರಾದಿಮಾಂತೇ ಸ್ರಷ್ಟಾ ವಿಸ್ರಂಸಮಾನಸ್ಸ್ವಮಥ ಸಮದಧಾ- ಚ್ಛಂದಸಾಂ ಯೇನ ದಾನಾತ್ | ಕೃಷ್ಣಂ ವಿಷ್ಣುಂ ಚ ಜಿಷ್ಣುಂ ಕಲಯಿತುರಪಿ ಯತ್ಸಂಹಿತಾಮಾಯುರುಕ್ತಂ ವಾಕ್ಷ್ಲಿಷ್ಟಂ ಪ್ರಾಣಮೇನಂ ಹಯಮುಖಮನುಸ- ಂದಧ್ಮಹ

ಶ್ರೀ ಶಂಕರಾಚಾರ್ಯರ ಸುಪ್ರಭಾತ

ಶ್ರೀ ಶಂಕರಾಚಾರ್ಯರ ಸುಪ್ರಭಾತ (ಶ್ರೀ ಶೃಂಗೇರಿ ಶಿವಗಂಗಾ ಶಾರದ ಪೀಠದ 17ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ವಿಶ್ವೇಶ್ವರಾನಂದಭಾರತೀಸ್ವಾಮಿಗಳಿಂದ ವಿರಚಿತ) ಶ್ರೀ ಶಿವಾಯ ಗುರುವೇ ನಮಃ ಶ್ರೀ ಶಂಕರಾಚಾರ್ಯ ಸುಪ್ರಭಾತಮ್ ಅಜ್ಞಾನಧ್ವಾಂತಸೂರ್ಯಾಭಾಂ ಶಾರದರೂಪಿಣೀಂ ಶುಭಾಮ್ ಜ್ಞಾನಪ್ರದಾಂ ಸ್ಮರಾಮ್ಯಂಬಾಂ ಸರ್ವಶಕ್ತಿಮಯೀಂ ಸದಾ ||1|| ಆಚಾರ್ಯವರ್ಯ ಕರುಣಾಮಯ ಮೋಕ್ಷದಾಯಿನ್ ಅಜ್ಞಾನಜಾಡ್ಯತಿಮಿರಾಪಹ ದಿವ್ಯಗಾತ್ರ ಪ್ರಾರಬ್ಧಕರ್ಮಸುವಿಮೋಚನಜ್ಞಾನರಾಶೇ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||2|| ಸರ್ವಾರ್ಥಸಾಧಕ, ಸದಾಶಿವ ಶಾಂತಮೂರ್ತೇ ತೇಜೋಮಯಾರ್ತಿಹರ ತಾತ್ವಿಕ ಮಾರ್ಗದರ್ಶಿನ್ ಪೀಯೂಷವರ್ಷಿಪರಿಪೂರ್ಣಮುಖೇಂದುಬಿಂಬ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||3|| ದಾರಿದ್ರ್ಯನಾಶನ ದಯಾಮಯ ದೀನಬಂಧೋ ಧರ್ಮಸ್ವರೂಪ ಧೃತಷಣ್ಮತ ಧರ್ಮಸಂಸ್ಥ ಶ್ರೀ ಭಾರತೀ ವಿಜಯ ಲಬ್ಧಯಶೋ ವಿಶಾಲ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||4|| ಶ್ರೀ ವ್ಯಾಸನಿರ್ಮಿತ ಮಹೋಜ್ವಲ ಸೂತ್ರಭಾಷ್ಯ ನಿರ್ಮಾಣ ಸಂಗತಿ ಧುರೀಣ ಲಸತ್ಪ್ರಭಾವ ಜ್ಞಾನಪ್ರದಾನ ಚಣಪಾದಪಯೋಜಯುಗ್ಮ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||5|| ಆಜ್ಞಾವಶಂವದ ರಮಾ ಕರುಣಾಕಟಾಕ್ಷ ಭೂಮಾಪ್ರದಾನ ಗುಣಸಿದ್ಧಗುರುಸ್ವಭಾವ ಆರ್ಯಾಂಬಿಕಾತನಯ ಬಂಧವಿಮೋಚಕಸ್ಯ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||6|| ಜನ್ಮಾದಿ ದುಃಖವಿನಿವಾರಣ ಭಕ್ತಪೋಷ ದೇಹಾತ್ಮಧೀಭ್ರಮನಿವಾರಕ

ಶ್ರೀರಾಮಾನುಜಪಂಚಾಶತ್

ಶ್ರೀರಾಮಾನುಜಪಂಚಾಶತ್ (ಶ್ರೀಮತ್ ಮೈಸೂರ್ ಆಂಡವನ್ ಶ್ರೀ ಶ್ರೀನಿವಾಸರಾಮಾನುಜಮಹಾದೇಶಿಕೈಃ ಅನುಗೃಹೀತಾ) ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ | ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ || ಯತ್ಕೃಪಾಲೇಶಮಾತ್ರೇಣ ಸದೋಲ್ಲಸತಿ ಸನ್ಮತಿಃ | ವೇದಾಂತಲಕ್ಷ್ಮಣಮುನಿಃ ಸನ್ನಿಧತ್ತಾಂ ಸದಾ ಹೃದಿ || ಶ್ರೀಮಾನ್ ರಾಮಾನುಜಾಚಾರ್ಯೋ ವಿಶಿಷ್ಟಾದ್ವೈತದೇಶಿಕಃ | ವೇದಾಂತಾ ಯೇನ ಸಂತ್ರಾತಾಸ್ಸನ್ನಿಧತ್ತಾಂ ಸದಾ ಹೃದಿ ||1|| ಹಾರೀತಕೇಶವಸುಧೀಹೃದಯಾಬ್ಜಮಿತ್ರಂ ಲೋಕೈಕಮಿತ್ರಮವಧಾರಿತಸರ್ವಶಾಸ್ತ್ರಂ | ಸದ್ವಂಶ್ಯಸಚ್ಚರಿತಕಾಂತಿಮತೀತನೂಜಂ ರಾಮಾನುಜಂ ಗುರುವರಂ ಶರಣಂ ಪ್ರಪದ್ಯೇ ||2|| ಪಿಂಗಳಾಬ್ದಚೈತ್ರಶುಕ್ಲಪಂಚಮೀಯುಗಾರ್ದ್ರಭೇ ವಾಸರೇ ಗುರೋಶ್ಯುಭೇ ಹಿ ಹಾರಿತಾನ್ವಯೇಂದುನಾ | ವಿಪ್ರವರ್ಯಕೇಶವಾಭಿಧೇನ ಸೋಮಯಾಜಿನಾ ಮಾದ್ರಿಪೂರ್ಣಸೋದರೀಭುವಿ ಪ್ರಸೂತಮಾಶ್ರಯೇ ||3|| ಶೇಷಾವತಾರ ಇತಿ ಮಾಧವಪಂಚಹೇತಿ ರೂಪಾವತಾರ ಇತಿ ಸೈನ್ಯಪತೇಶ್ಚ ರೂಪಂ | ಇತ್ಯಾದರಾತ್ ಯದವತಾರವಿದೋ ಜಗುಸ್ತಂ ರಾಮಾನುಜಂ ಯತಿಪತಿಂ ಶರಣಂ ಪ್ರಪದ್ಯೇ ||4|| ಪದ್ಮಾಸನಸ್ಥಿತಿಮಭೀತಿಕರ ಶ್ರಿತಾನಾಂ ತತ್ತ್ವಂ ಪರಂ ಸಮುಪದೇಷ್ಟುಮುಪಾತ್ತಮುದ್ರಂ | ಕಾಷಾಯಮಂಡಿತತನುಂ ಕರಧೃತ್ತ್ರಿದಂಡಂ ರಾಮಾನುಜಂ ಮುನಿವರಂ ಶರಣಂ ಪ್ರಪದ್ಯೇ ||5|| ಮದಂತಸ್ಸಂತಾಪಂ ಶಮಯತು ಗುರುರ್ಯಸ್ಯ ಚ ಗಿರಃ ತ್ರಯೀಚೂಡಾನಿಷ್ಯನ್ಮಧುರರಸಪೀಯೂಷ ಭರಿತಾಃ | ಅಲಂಕುರ್ವನ್ ಲ

ಪುತ್ರಪ್ರಾಪ್ತಿಕರಂ ಶ್ರೀಮಹಾಲಕ್ಷ್ಮೀಸ್ತೋತ್ರಮ್

ಅನಾದ್ಯನನ್ತರೂಪಾಂ ತ್ವಾಂ ಜನನೀಂ ಸರ್ವದೇಹಿನಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 1॥ ನಾಮಜಾತ್ಯಾದಿರೂಪೇಣ ಸ್ಥಿತಾಂ ತ್ವಾಂ ಪರಮೇಶ್ವರೀಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 2॥ ವ್ಯಕ್ತಾವ್ಯಕ್ತಸ್ವರೂಪೇಣ ಕೃತ್ಸ್ನಂ ವ್ಯಾಪ್ಯ ವ್ಯವಸ್ಥಿತಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 3॥ ಭಕ್ತಾನನ್ದಪ್ರದಾಂ ಪೂರ್ಣಾಂ ಪೂರ್ಣಕಾಮಕರೀಂ ಪರಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 4॥ ಅನ್ತರ್ಯಾಮ್ಯಾತ್ಮನಾ ವಿಶ್ವಮಾಪೂರ್ಯ ಹೃದಿ ಸಂಸ್ಥಿತಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 5॥ ಸರ್ಪದೈತ್ಯವಿನಾಶಾರ್ಥಂ ಲಕ್ಷ್ಮೀರೂಪಾಂ ವ್ಯವಸ್ಥಿತಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 6॥ ಭುಕ್ತಿಂ ಮುಕ್ತಿಂ ಚ ಯಾ ದಾತುಂ ಸಂಸ್ಥಿತಾಂ ಕರವೀರಕೇ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 7॥ ಸರ್ವಾಭಯಪ್ರದಾಂ ದೇವೀಂ ಸರ್ವಸಂಶಯನಾಶಿನೀಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 8॥ ॥ ಇತಿ ಶ್ರೀಕರವೀರಮಾಹಾತ್ಮ್ಯೇ ಪರಾಶರಕೃತಂ ಪುತ್ರಪ್ರಾಪ್ತಿಕರಂ ಶ್ರೀಮಹಾಲಕ್ಷ್ಮೀಸ್ತೋತ್ರಂ ಸಮ್ಪೂರ್ಣಮ್ ॥

ಶ್ರೀ ಲಕ್ಷ್ಮೀ ಚಾಲೀಸಾ

ದೋಹಾ ಮಾತು ಲಕ್ಷ್ಮೀ ಕರಿ ಕೃಪಾ ಕರೋ ಹೃದಯ ಮೇಂ ವಾಸ । ಮನೋ ಕಾಮನಾ ಸಿದ್ಧ ಕರ ಪುರವಹು ಮೇರೀ ಆಸ ॥ ಸಿಂಧು ಸುತಾ ವಿಷ್ಣುಪ್ರಿಯೇ ನತ ಶಿರ ಬಾರಂಬಾರ । ಋದ್ಧಿ ಸಿದ್ಧಿ ಮಂಗಲಪ್ರದೇ ನತ ಶಿರ ಬಾರಂಬಾರ ॥ ಟೇಕ ॥ ಸಿನ್ಧು ಸುತಾ ಮೈಂ ಸುಮಿರೌಂ ತೋಹೀ । ಜ್ಞಾನ ಬುದ್ಧಿ ವಿದ್ಯಾ ದೋ ಮೋಹಿ ॥ ತುಮ ಸಮಾನ ನಹಿಂ ಕೋಈ ಉಪಕಾರೀ । ಸಬ ವಿಧಿ ಪುರಬಹು ಆಸ ಹಮಾರೀ ॥ ಜೈ ಜೈ ಜಗತ ಜನನಿ ಜಗದಮ್ಬಾ । ಸಬಕೇ ತುಮಹೀ ಹೋ ಸ್ವಲಮ್ಬಾ ॥ ತುಮ ಹೀ ಹೋ ಘಟ ಘಟ ಕೇ ವಾಸೀ । ವಿನತೀ ಯಹೀ ಹಮಾರೀ ಖಾಸೀ ॥ ಜಗ ಜನನೀ ಜಯ ಸಿನ್ಧು ಕುಮಾರೀ । ದೀನನ ಕೀ ತುಮ ಹೋ ಹಿತಕಾರೀ ॥ ವಿನವೌಂ ನಿತ್ಯ ತುಮಹಿಂ ಮಹಾರಾನೀ । ಕೃಪಾ ಕರೌ ಜಗ ಜನನಿ ಭವಾನೀ ॥ ಕೇಹಿ ವಿಧಿ ಸ್ತುತಿ ಕರೌಂ ತಿಹಾರೀ । ಸುಧಿ ಲೀಜೈ ಅಪರಾಧ ಬಿಸಾರೀ ॥ ಕೃಪಾ ದೃಷ್ಟಿ ಚಿತವೋ ಮಮ ಓರೀ । ಜಗತ ಜನನಿ ವಿನತೀ ಸುನ ಮೋರೀ ॥ ಜ್ಞಾನ ಬುದ್ಧಿ ಜಯ ಸುಖ ಕೀ ದಾತಾ । ಸಂಕಟ ಹರೋ ಹಮಾರೀ ಮಾತಾ ॥ ಕ್ಷೀರ ಸಿಂಧು ಜಬ ವಿಷ್ಣು ಮಥಾಯೋ । ಚೌದಹ ರತ್ನ ಸಿಂಧು ಮೇಂ ಪಾಯೋ ॥ ಚೌದಹ ರತ್ನ ಮೇಂ ತುಮ ಸುಖರಾಸೀ । ಸೇವಾ ಕಿಯೋ ಪ್ರಭುಹಿಂ ಬನಿ ದಾಸೀ ॥ ಜಬ ಜಬ ಜನ್ಮ ಜಹಾಂ ಪ್ರಭು ಲೀನ್ಹಾ । ರೂಪ ಬದಲ ತಹಂ ಸೇವಾ ಕೀನ್ಹಾ ॥ ಸ್ವಯಂ ವಿಷ್ಣು ಜಬ ನರ ತನು ಧಾರಾ । ಲೀನ್ಹೇಉ ಅವಧಪುರೀ ಅವತಾರಾ ॥ ತಬ ತುಮ ಪ್ರಕಟ ಜನಕಪುರ ಮಾಹೀಂ । ಸೇವಾ ಕಿಯೋ ಹೃದಯ ಪುಲಕಾಹೀಂ ॥ ಅಪನಾಯೋ ತೋಹಿ ಅನ್ತರ್ಯಾಮೀ । ವಿಶ್