ಲಲಿತಾ ತ್ರಿಶತೀ -12 ಓಂ ಕಂದರ್ಪವಿದ್ಯಾಯೈ ನಮಃ

    ಕಂದರ್ಪನಲ್ಲಿರುವ ಪ್ರತ್ಯಗಾತ್ಮ ಪರಮಾತ್ಮರ ಐಕ್ಯಜ್ಞಾನ ಸ್ವರೂಪಳು ಅಥವಾ ತತ್ತ್ವಜ್ಞಾನವನ್ನು ಕೊಡುವ ಕಾಮದೇವನಿಂದ ಉಪಾಸನೆ ಮಾಡಲ್ಪಟ್ಟ ಮೂಲಮಂತ್ರ ವರ್ಣ ಸಮುದಾಯವು ವಿದ್ಯಾ ಶಬ್ದದಿಂದ ಕರೆಯಲ್ಪಡುವುದು. ಆ ವಿದ್ಯೆಗೆ ದೇವಿಯು ವಾಚ್ಯಾರ್ಥ ಸ್ವರೂಫಳು. ಉಪನಿಷತ್ ಶಬ್ದಕ್ಕೆ ಬ್ರಹ್ಮ ವಿದ್ಯೆಯು ಮುಖ್ಯಾರ್ಥವಾಗಿದ್ದರೂ ಬ್ರಹ್ಮ ವಿದ್ಯಾ ಸಾಧನವನ್ನು ವಿದ್ಯಾ ಎಂದು ಕರೆಯುವುದು ಸಮಂಜಸವಾಗಿರುವುದು ಕಂದರ್ಪಸ್ಯ + ವಿದ್ಯಾ ಎಂದು ವಿಗ್ರಹವು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ